ಕಾರ್ಕಳ ಹೆಬ್ರಿ ತಾಲೂಕು ಸಂಚಾಲಕರಾಗಿ ವಿಜಯ ಶೆಟ್ಟಿ ಕಾರ್ಕಳ ಮತ್ತು ಸಹ ಸಂಚಾಲಕರಾಗಿ ಕೆ.ರವಿ ಶೆಟ್ಟಿ ಕುಕ್ಕುಂದೂರು

ಬಂಟರ ಯಾನೆ ನಾಡವರ ಮಾತೃ ಸಂಘ ರಿ. ಮಂಗಳೂರು ಇದರ ಕಾರ್ಕಳ.ಹೆಬ್ರಿ ತಾಲೂಕು ಸಮಿತಿ. ಕಾರ್ಯಕಾರಿ ಸಮಿತಿ ಸಭೆಯಲ್ಲಿ. ಕಾರ್ಕಳ ಹೆಬ್ರಿ ತಾಲೂಕು ಸಂಚಾಲಕರಾಗಿ ಶ್ರೀ ವಿಜಯ ಶೆಟ್ಟಿ ಕಾರ್ಕಳ ಹಾಗೂ ಸಹ ಸಂಚಾಲಕರಾಗಿ ಕೆ. ರವಿ ಶೆಟ್ಟಿ ಕುಕ್ಕುಂದೂರು ಅವಿರೋಧ ಆಯ್ಕೆಯಾಗಿದ್ದಾರೆ.
ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ. ಕಾರ್ಯಕಾರಿ ಸಮಿತಿಗೆ. ವಿಜಯ ಶೆಟ್ಟಿ ಕಾರ್ಕಳ. ಕೆ ರವಿ ಶೆಟ್ಟಿ ಕುಕ್ಕುಂದೂರು. ಪ್ರಶಾಂತ ಶೆಟ್ಟಿ ಕರಾವಳಿ. ತುಕ್ರಮಶೆಟ್ಟಿ ಬೆಲ್ಮಣ್. ಪ್ರಶಾಂತ ಶೆಟ್ಟಿ ಗುತ್ತುಮನೆ ಬೈಲೂರು. ಪ್ರಕಾಶ್ ಶೆಟ್ಟಿ ಕಳ್ಳಿಲು ಹೆಬ್ರಿ. ಅಶೋಕ್ ಶೆಟ್ಟಿ ಮುನಿಯಾಲು. ಜ್ಯೋತಿ ಸುನಿಲ್ ಕುಮಾರ್ ಶೆಟ್ಟಿ ಕಾರ್ಕಳ. ಅವಿರೋಧ ಆಯ್ಕೆಯಾಗಿದ್ದಾರೆ. ಹಾಗೂ ಮಾತೃ ಸಂಘದ ನಿರ್ದೇಶನದ ಮೇರೆಗೆ ನಾಮನಿರ್ದೇಶಕ ಸದಸ್ಯರಾಗಿ. ಅವಿನಾಶ್ ಶೆಟ್ಟಿ ಹಿರಿಯoಗಡಿ. ಶ್ರೀ ಜಯಲಕ್ಷ್ಮಿ ಅಶೋಕ್ ಶೆಟ್ಟಿ ಕುಕ್ಕುಂದೂರು. ಶ್ರೀ ವಿಜಯ ಕಡಂಬ.ಹಿರ್ಗಾನ. ನೇಮಕಗೊಂಡಿರುತ್ತಾರೆ




























