31.5 C
Udupi
Friday, May 15, 2026
spot_img
spot_img
HomeBlogಸ್ತ್ರೀ ಅಂದರೆ ಅಷ್ಟೇ ಸಾಕೆ…?

ಸ್ತ್ರೀ ಅಂದರೆ ಅಷ್ಟೇ ಸಾಕೆ…?

ಮೇ.17,ಕಾರ್ಕಳ ನಾರಿ ಶಕ್ತಿ ವಂದನಾ ವತಿಯಿಂದ “ಅಭಿನಂದನಾ ಕಾರ್ಯಕ್ರಮ”

ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ತನ್ನ ಛಾಪುವನ್ನು ಮೂಡಿಸಿದ್ದು ತನ್ನದೇ ಶೈಲಿಯಲ್ಲಿ ಸಾಮಾಜಿಕವಾಗಿ ಮುನ್ನಳೆಗೆ ಬರುತ್ತಿದ್ದಾಳೆ.

ನಾರಿ ಶಕ್ತಿ ವಂದನಾ ಕಾರ್ಕಳ ತಾಲೂಕು ಕಾರ್ಯಕ್ರಮವು ಕಾರ್ಕಳ ತಾಲೂಕಿನಲ್ಲಿ ಈಗಾಗಲೇ ಬೆಳಕಿಗೆ ಬಂದಿರುವ ತಾಯಂದಿರರಿಗೆ ಹಾಗೂ ಸಾಮಾಜಿಕವಾಗಿ ಕೆಲಸ ಮಾಡುತಿರುವ ವರೆಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮವಿದ್ದು ಇದರ ಅಧ್ಯಕ್ಷತೆಯನ್ನು ಕಾರ್ಕಳ ತಾಲೂಕು ಶಾಸಕರಾದ ವಿ ಸುನಿಲ್ ಕುಮಾರ್ ಅವರು ವಹಿಸಿಕೊಂಡಿದ್ದು, ಕಾರ್ಯಕ್ರಮದ ಉಪನ್ಯಾಸ ಸುರಭಿ ವಾಗ್ಮಿ ಹಾಗೂ ಸಾಮಾಜಿಕ ವಾಗಿ ಗುರುತಿಸಿ ಕೊಂಡಿರುವವರು ಮಾಡಲಿದ್ದು ಮಹಿಳೆಯರಿಗೆ ಉತ್ತೆಜಿಸುವ ಕಾರ್ಯಕ್ರಮ ಇದಾಗಿದ್ದು ಸೇರಿರುವ ಎಲ್ಲಾ ತಾಯಂದಿರರಿಗೆ ಆಶ್ರಿರಿವಚನ ನೀಡಲು ಓಡಿಯೂರು ಮಠದ ಸಾದ್ವಿ ಶ್ರೀ ಶ್ರೀ ಮಾತಾನಂದಮಯಿ ನೀಡಲಿದ್ದು, ಕಾರ್ಯಕ್ರಮದ ಅಥಿತಿ ಸ್ಥಾನ ನಮ್ಮೆಲರಿಗೂ ಹೆಮ್ಮೆ ಏನಿಸುವಂತೆ ಕೊರಗ ಸಮಾಜದಲ್ಲಿ ಬೆಳೆದು ವೈದ್ಯಕೀಯದಲ್ಲಿ ಪದವೀಧರೇ ಆಗಿ ಮಂಗಳೂರಿನಲ್ಲಿ ಅಧ್ಯಾಪಕಿ ಆಗಿರುವ ಡಾ. ಸವಿತಾ ಕೊರಗ ಇವರು ನಮ್ಮೊಡನೆ ಇರಲಿದ್ದಾರೆ.


ಬೇರೆ ಬೇರೆ ಕ್ಷೇತ್ರದಲ್ಲಿ ತಮ್ಮದೇ ಸಾಧನೆ ಗೈದ ಮಹಿಳೆಯರಿಗೆ ಮತ್ತು ಬಾಲಕಿಯರಿಗೆ ವಂದನಾ ಕಾರ್ಯಕ್ರಮ ನಡೆಯಲಿರುವುದು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page