
ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ .(ರಿ) ಬೆಂಗಳೂರು
ಉಡುಪಿ ಜಿಲ್ಲೆ .ಕಾರ್ಕಳ ತಾಲೂಕು ಘಟಕದಿಂದ ಕರಿಯಕಲ್ಲು ಸಾರ್ವಜನಿಕ ಹಿಂದೂ ರುದ್ರಭೂಮಿಯ ಪರಿಸರದಲ್ಲಿ ಹಿಂದೂ ರುದ್ರ ಭೂಮಿ ವ್ಯವಸ್ಥಾಪನ ಸಮಿತಿಯ ವತಿಯಿಂದ.ಮೂರು ವರ್ಷಗಳ ಹಿಂದೆ ವನಮಹೋತ್ಸವ ಆಚರಣೆ ಸಂದರ್ಭದಲ್ಲಿ ಪ್ರಾಣಿ ಮತ್ತು ಪಕ್ಷಿ ಗಳಿಗೆ ತಿನ್ನಲು ಫಲಬರುವ ಗಿಡಗಳನ್ನು ನೆಟ್ಟಿದ್ದು ಅದರ ಪೋಷಣೆಯ ಅಂಗವಾಗಿ ಗೊಬ್ಬರಗಳನ್ನು ಹಾಕಿ ವಿನುತನ ಶೈಲಿಯಲ್ಲಿ ಪೋಷಣೆಗೆ ಮುಂದಾದರು ಹಲಸು. ಹೆಬ್ಬಲಸು.ಭಾದಾಮಿ.ನೇರಳೆಹಣ್ಣು ಜಾಂಬು.ಹುಣಸೆ ಹುಳಿ.ಬೀರುಂಡಿ.ಪೇರಳೆಹಣ್ಣು.ರೇಂಜೀರ್.ಮಾವಿನಹಣ್ಣು. ಮೊದಲಾದ ಸಸಿಗಳನ್ನು ನೆಟ್ಟಿದ್ದು ಕಂಡುಬಂತು.ಈ ಸಂದರ್ಭದಲ್ಲಿ.ಕೆ.ಕೆ.ಎಂ.ಪಿ. ಉಡುಪಿಯ ಜಿಲ್ಲಾ ಅಧ್ಯಕ್ಷ ಪ್ರಕಾಶ್ ರಾವ್. ಕಾರ್ಯದರ್ಶಿ. ಸಂತೋಷ್ ರಾವ್ .ತಾಲೂಕು ಘಟಕದ ಅಧ್ಯಕ್ಷ. ಕೆ. ಬಿ.ಕೀರ್ತನ ಕುಮಾರ್..ಕೋಶಾಧಿಕಾರಿ.ಸತೀಶ್ ರಾವ್.ಹರಿಶ್ಚಂದ್ರ ರಾವ್.ಸುರೇಂದ್ರ ರಾವ್.ಹೇಮಂತ್ ರಾವ್.ಸುದೀರ್ ರಾವ್.ಸನತ್ ರಾವ್ ಬೀರೇಶ್. ಲಕ್ಷ್ಮಣ.ಮೊದಲಾದವರು. ಉಪಸ್ಥಿತರಿದ್ದರು..