31 C
Udupi
Sunday, May 3, 2026
spot_img
spot_img
HomeBlogಮಾರ್ಗದರ್ಶಕರಾಗಿ ,ತಂಡದ ಗೌರವ ಸಲಹೆಗಾರರದ ಕೃಷ್ಣರಾಜ್ ಹೆಗ್ಡೆ ನಿಧನ

ಮಾರ್ಗದರ್ಶಕರಾಗಿ ,ತಂಡದ ಗೌರವ ಸಲಹೆಗಾರರದ ಕೃಷ್ಣರಾಜ್ ಹೆಗ್ಡೆ ನಿಧನ

ಕರಕರಿ ಫ್ರೆಂಡ್ಸ್ ಸೇವಾ ಬಳಗ ರಿ. ಕರ್ನಾಟಕ ವತಿಯಿಂದ ಸಂತಾಪ

ಕಾರ್ಕಳ: ಹೋಟೆಲ್ ಉದ್ಯಮಿಯಾಗಿದ್ದುಕೊಂಡು ಎಲ್ಲರ ಜೊತೆಗೆ ಉತ್ತಮ ಭಾಂದವ್ಯತೆಯನ್ನು ಇಟ್ಟುಕೊಂಡು ಕರಕರಿ ಫ್ರೆಂಡ್ಸ್ ವತಿಯಿಂದ ನಡೆಯುತ್ತಿರುವ ಪ್ರತೀ ಕಾರ್ಯಕ್ರಮಗಳಿಗೆ ಪ್ರತೀ ಬಾರಿಯೂ ಉಚಿತವಾಗಿ ಸಭಾಂಗಣವನ್ನು ನೀಡಿ ಉತ್ತಮ ಸಹಕಾರದೊಂದಿಗೆ ಕಾರ್ಯಕ್ರಮದಲ್ಲಿ ಸಕ್ರಿಯರಾಗಿದ್ದುಕೊಂಡು ಎಲ್ಲರಿಗೂ ಮಾರ್ಗದರ್ಶಕರಾಗಿ ನಮ್ಮ ಸಂಸ್ಥೆಯ ಗೌರವ ಸಲಹೆಗಾರರಾಗಿರುವ ಬೈಲೂರು ಮಾರಿಯಮ್ಮ ದೇವಸ್ಥಾನದ ಸಂಚಾಲಕರಾದ ಶ್ರೀಯುತ ಕೃಷ್ಣ ರಾಜ ಹೆಗ್ಡೆ (ತಮ್ಮಣ್ಣ) ನಿಧನರಾಗಿರುವುದು ನಮಗೆಲ್ಲರಿಗೂ ಅತೀವ ದುಃಖವನ್ನು ಉಂಟು ಮಾಡಿದೆ.

ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಮನೆಯವರಿಗೆ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವ ಅಧ್ಯಕ್ಷರು/ ಪದಾಧಿಕಾರಿಗಳು/ ಸರ್ವ ಸದಸ್ಯರು ಕರಕರಿ ಫ್ರೆಂಡ್ ಸೇವಾ ಬಳಗ(ರಿ ) ಕರ್ನಾಟಕ

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page