28.6 C
Udupi
Saturday, April 25, 2026
spot_img
spot_img
HomeBlogಟೀಮ್ ಜೇನುಗೂಡಿನ ಆಶ್ರಯದಲ್ಲಿ ನಡೆದ ಲೇಖನ ಸ್ಪರ್ಧೆಯ ಫಲಿತಾಂಶ

ಟೀಮ್ ಜೇನುಗೂಡಿನ ಆಶ್ರಯದಲ್ಲಿ ನಡೆದ ಲೇಖನ ಸ್ಪರ್ಧೆಯ ಫಲಿತಾಂಶ

” ಟೀಮ್ ಜೇನುಗೂಡಿನ “
ಆಶ್ರಯದಲ್ಲಿ ಬರಹಗಾರರಿಗೊಂದು ಸ್ಪರ್ಧಾವೇದಿಕೆ…

” ಲೇಖನ ಸ್ಪರ್ಧೆ “

ವಿಷಯ :- ” ಮಾನವೀಯ ಮೌಲ್ಯದ ಉಳಿವು ಹೇಗೆ ?….

” ಸ್ಪರ್ಧೆಯ ಫಲಿತಾಂಶಗಳು :- “

ಕಿರಿಯರ ವಿಭಾಗ ( ವಯಸ್ಸು 10 ರಿಂದ 30 ರ ಒಳಗೆ ) :-
ಪ್ರಥಮ ಬಹುಮಾನ :- ಅಪರ್ಣಾ.ಯಂ , ಈಶ್ವರ ಮಂಗಲ
ದ್ವಿತೀಯ ಬಹುಮಾನ :- ಶೃತಿ ರಾಜೇಶ್ ಶೆಟ್ಟಿ , ಪಡುಬೆಟ್ಟು

ಹಿರಿಯರ ವಿಭಾಗ ( ವಯಸ್ಸು 30 ರಿಂದ ಮೇಲ್ಪಟ್ಟು ) :-
ಪ್ರಥಮ ಬಹುಮಾನ :- ಗಣಪತಿ .ಪಿ.ಕೆ , ಪದ್ಯಾಣ
ದ್ವಿತೀಯ ಬಹುಮಾನ :- ಸಹನಾ ಕಾಂತಬೈಲು , ಮಡಿಕೇರಿ

” ತೀರ್ಪುಗಾರರ ಮೆಚ್ಚುಗೆ ಪಡೆದ 3 ಲೇಖನಗಳು “

ಕಿರಿಯರ ವಿಭಾಗ :-
🔴 ಶ್ರೀಮತಿ ತೃಪ್ತಿ ಸುರೇಶ್ ಪಳ್ಳಿ
🔴 ಕೆ.ಸುಷ್ಮಾ , ಕಾರ್ಕಳ
🔴 ಸವನ್ ತಡಂಬೈಲ್

ಹಿರಿಯರ ವಿಭಾಗ :-
🔺 ಶ್ರೀ ನಾರಾಯಣ ರೈ , ಕುಕ್ಕುವಳ್ಳಿ
🔺 ಶ್ರೀಮತಿ ಸರಿನ್ ತಾಜ್
🔺 ಡಾ.ಮೈತ್ರಿ ಭಟ್ ವಿಟ್ಲ

“ಟೀಮ್ ಜೇನುಗೂಡು ಆಯೋಜಿಸಿದ ಲೇಖನ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಅಭಿನಂದನೆಗಳು….
ಕೇರಳ ಕರ್ನಾಟಕ ಅಲ್ಲದೆ ವಿದೇಶದಿಂದಲೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಟೀಮ್ ಜೇನುಗೂಡಿನ ಪರವಾಗಿ ಧನ್ಯವಾದಗಳು”

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page