
ಕಳೆದ 9 ತಿಂಗಳಿನಿಂದ ಕಾರ್ಕಳದಲ್ಲಿ ತಹಶೀಲ್ದಾರಾಗಿ ಕಾರ್ಯನಿರ್ವಹಿಸುತಿದ್ದ ನರಸಪ್ಪ ಬಳ್ಳಾರಿಗೆ ವರ್ಗಾವಣೆಗೊಂಡಿದ್ದಾರೆ.
ಕೆಎಎಸ್ ಪರೀಕ್ಷೆ ಬರೆದ ನಂತರ ಲಿಂಗಸೂರು ಪುರಸಭೆಯ ಮುಖ್ಯಾಧಿಕಾರಿಯಾಗಿ ಕೂಡ ಸೇವೆ ಸಲ್ಲಿಸಿ ಬಳಿಕ ಕಾರ್ಕಳದ ತಹಶೀಲ್ದರಾಗಿ ನಿಯೋಜನೆಗೊಂಡ ಜನಪರ ತಹಶೀಲ್ದಾರ್ ಆಗಿದ್ದಾರೆ.ತಹಶೀಲ್ದಾರ್ ತರಬೇತಿ ಮುಗಿದ ಬಳಿಕ ಕಾರ್ಕಳದಲ್ಲೇ ಅವರು ಪ್ರಥಮ ಬಾರಿಗೆ ಹುದ್ದೆಗೆ ಆಯ್ಕೆಯಾಗಿ ಕಾರ್ಯನಿರ್ವಹಿಸಿದ್ದರು.













