
ತುಳುನಾಡು ತೇಕ್ವಾಂಡೊ ಚಾಂಪಿಯನ್ಷಿಪ್ ಮಂಗಳೂರು ನಗರದ ಯು.ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ G-4 ಇಟಗೀಸ್ ತೆಕ್ವಾಂಡೊ ಟೂರ್ನಮೆಂಟ್ ನಲ್ಲಿ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದ 5ನೇ ತರಗತಿ ವಿದ್ಯಾರ್ಥಿ ಗಳಾದ ವಿನೀತ್
ಆಚಾರ್ಯ ಕ್ಯೊರುಗಿ ಕಂಚಿನ
ಪದಕ ಪೂಮ್ಸೆ ಕಂಚಿನ ಪದಕ,
ಪ್ರದ್ಯುನ್ ಕ್ಯೊರುಗಿ- ಕಂಚಿನ
ಪದಕ ಪೂಮ್ಸೆಕಂಚಿನ ಪದಕ,
ಮೊಹಮ್ಮದ್ ಅನಾಸ್ ಕ್ಯೊರುಗಿ ಕಂಚಿನ ಪದಕ ಪೂಮ್ಸೆ ಕಂಚಿನ ಪದಕ,ಅಧಿಕ್ಷಿತ್ ಶೆಟ್ಟಿ
ಕ್ಯೊರುಗಿ ಬೆಳ್ಳಿ ಪದಕ ಪೂಮ್ಸೆ ಬೆಳ್ಳಿ ಪದಕ, 4ನೇ ತರಗತಿ ವಿದ್ಯಾರ್ಥಿಗಳಾದ ಸರ್ಗಮ್ ಕೋಟ್ಯಾನ್ ಕ್ಯೊರುಗಿ ಕಂಚಿನ ಪದಕ ಪೂಮ್ಸೆ ಚಿನ್ನದ ಪದಕ,ಭುವಿ ಬಿ ಶೆಟ್ಟಿ ಕ್ಯೊರುಗಿ ಬೆಳ್ಳಿ ಪದಕ ಪೂಮ್ಸೆ ಕಂಚಿನ ಪದಕ,ಅಗಸ್ತ್ಯ ಬಿ ಶೆಟ್ಟಿಗಾರ್ ಕ್ಯೊರುಗಿ-ಕಂಚಿನ ಪದಕ ಪೂಮ್ಸೆ ಬೆಳ್ಳಿ ಪದಕ ,ತಣವ್ ಶೆಟ್ಟಿ ಕ್ಯೊರುಗಿ ಕಂಚಿನ ಪದಕ ಪೂಮ್ಸೆ ಬೆಳ್ಳಿ ಪದಕ ವೇದವ್ಯಾಸ ಎಸ್ .ಕಾಮತ್ ಕ್ಯೊರುಗಿಕಂಚಿನ ಪದಕ ಪೂಮ್ಸೆ ಚಿನ್ನದ ಪದಕವನ್ನು ಪಡೆದಿದ್ದು,
6ನೇ ತರಗತಿ ವಿದ್ಯಾರ್ಥಿಗಳಾದ ಸಾತ್ವಿಕ್. ಎಂ ಕ್ಯೂರಗಿ ಕಂಚಿನ ಪದಕ ಪೂಮ್ಸೆ ಕಂಚಿನ ಪದಕ, ಸಮರ್ಥ್ ಎಸ್ . ನಾಯಕ್ ಕ್ಯೊರುಗಿ ಬೆಳ್ಳಿ ಪದಕ
ಪೂಮ್ಸೆಕಂಚಿನ ಪದಕ, ದತ್ತಾತ್ರೇಯ ಸುನಿಲ್ ಕುಮಾರ್ ಕ್ಯೂರುಗಿ ಚಿನ್ನದ ಪದಕ ಪೂ೦ಸೆ ಬೆಳ್ಳಿಯ ಪದಕ, ಮಾನ್ವಿ ಎಮ್. ಶೆಟ್ಟಿ ಕ್ಯೂರ್ಗಿ ಬೆಳ್ಳಿ ಪದಕ ಪೂ೦ಸೆ ಕಂಚಿನ ಪದಕ, ಆಯುಷ್ ಸಿ .ಎಸ್ ಕ್ಯೂರ್ಗಿ ಬೆಳ್ಳಿ ಪದಕ ಪೂ೦ಸೆ ಚಿನ್ನದ ಪದಕ, ಆದ್ಯ ಎಲ್.ಸಾಲಿಯಾನ್ ಕ್ಯೂರ್ಗಿ ಚಿನ್ನದ ಪದಕ ಪೂ೦ಸೆ ಬೆಳ್ಳಿ ಪದಕ, ಸ್ಕಂದ ಪೂಜಾರಿ ಕ್ಯೂರ್ಗಿ ಕಂಚಿನ ಪದಕ ಪೂ೦ಸೆ ಬೆಳ್ಳಿಯ ಪದಕವವನ್ನು,8ನೇ ತರಗತಿ ವಿದ್ಯಾರ್ಥಿ ವಂಶ್ ಬಿ. ಶೆಟ್ಟಿಗಾರ್ ಕ್ಯೊರುಗಿ ಕಂಚಿನ ಪದಕ ಪೂಮ್ಸೆ ಕಂಚಿನ ಪದಕವನ್ನು ಪಡೆದಿರುತ್ತಾರೆ. ಇವರನ್ನು ಶಾಲಾ ಪ್ರಾಂಶುಪಾಲರು , ಆಡಳಿತ ಮಂಡಳಿ ಸದಸ್ಯರು ಹಾಗೂ ಶಿಕ್ಷಕರು ಅಭಿನಂದಿಸಿ ಶುಭ ಹಾರೈಸಿದ್ದಾರೆ.






















