
ವಿಶ್ವ ಹಿಂದು ಪರಿಷದ್ ಬಜರಂಗದಳ ಬೈಲೂರು ಇವರ ವತಿಯಿಂದ ಹನುಮ ಜಯಂತಿಯು ದಿನಾಂಕ 12-04-2025ನೇ ಶನಿವಾರ ಬೆಳಿಗ್ಗೆ ಕೌಡೂರು-ಬೈಲೂರು ಶ್ರೀ ಕೋಟೆ ಆಂಜನೇಯ ಸನ್ನಿಧಿಯಲ್ಲಿ ವರ್ಷಂಪ್ರತಿಯಂತೆ 11 ಗಂಟೆಯಿಂದ ಪೂಜೆ ಮತ್ತು ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ.

ವಿಶ್ವ ಹಿಂದು ಪರಿಷದ್ ಬಜರಂಗದಳ ಬೈಲೂರು ಇವರ ವತಿಯಿಂದ ಹನುಮ ಜಯಂತಿಯು ದಿನಾಂಕ 12-04-2025ನೇ ಶನಿವಾರ ಬೆಳಿಗ್ಗೆ ಕೌಡೂರು-ಬೈಲೂರು ಶ್ರೀ ಕೋಟೆ ಆಂಜನೇಯ ಸನ್ನಿಧಿಯಲ್ಲಿ ವರ್ಷಂಪ್ರತಿಯಂತೆ 11 ಗಂಟೆಯಿಂದ ಪೂಜೆ ಮತ್ತು ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ.
You cannot copy content of this page