
ದಿನಾಂಕ 4 ಆ. ರವಿವಾರ ನಮ್ಮ ಅಜೆಕಾರು ಶ್ರೀ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ದೇವರಿಗೆ ಅಜೆಕಾರು ಬ್ರಾಹ್ಮಣ ಸಂಘದ ವತಿಯಿಂದ ತುಳಸಿ ಅರ್ಚನೆ ಸೇವೆ ನಡೆಯಿತು.ಸಂಘದ ಅಧ್ಯಕ್ಷ ನಾಗರಾಜ ಪುತ್ರಯ, ಅರ್ಚಕರು ರಂಗನಾಥ್ ಭಟ್ , ಸಂಘದ ಸದಸ್ಯರು ಉಪಸ್ಥಿತರಿದ್ದರು.

ದಿನಾಂಕ 4 ಆ. ರವಿವಾರ ನಮ್ಮ ಅಜೆಕಾರು ಶ್ರೀ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ದೇವರಿಗೆ ಅಜೆಕಾರು ಬ್ರಾಹ್ಮಣ ಸಂಘದ ವತಿಯಿಂದ ತುಳಸಿ ಅರ್ಚನೆ ಸೇವೆ ನಡೆಯಿತು.ಸಂಘದ ಅಧ್ಯಕ್ಷ ನಾಗರಾಜ ಪುತ್ರಯ, ಅರ್ಚಕರು ರಂಗನಾಥ್ ಭಟ್ , ಸಂಘದ ಸದಸ್ಯರು ಉಪಸ್ಥಿತರಿದ್ದರು.
You cannot copy content of this page