
ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಒಣಹವೆ ಇರಲಿದ್ದು, ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು ಸಣ್ಣಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಅವಮಾನ ಇಲಾಖೆ ತಿಳಿಸಿದೆ.
ಬೆಳಗಾವಿ ಬೀದರ್ ವಿಜಯಪುರ ಬಾಗಲಕೋಟೆ ಹಾವೇರಿ ಗದಗ ಧಾರವಾಡ ಕೊಪ್ಪಳ ಬಳ್ಳಾರಿ ವಿಜಯನಗರದಲ್ಲಿ ಒಣ ಹಾವೇ ಮುಂದುವರಿಯಲಿದೆ.






















































