
ತಾಯಿಯ ಅನಾರೋಗ್ಯದ ಕಾರಣದಿಂದಾಗಿ ವಿಶೇಷ ಚೇತನ ಯುವತಿಯ ಪುನರ್ವಸತಿಯ ಉದ್ದೇಶದಿಂದ ಸುಜಾತ ಎನ್ನುವ ವಿಶೇಷ ಚೇತನ ಯುವತಿಯನ್ನು ಇಂದು ಸಮಾಜ ಸೇವಕರು ಶ್ರೀ ವಿಶು ಶೆಟ್ಟಿ ಅಂಬಲ್ಪಾಡಿ ಇವರ ಮೂಲಕ ವಿಜೇತ ವಿಶೇಷ ಶಾಲೆಗೆ ದಾಖಲಿಸಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಲಯನ್. ಉಮೇಶ್ ನಾಯಕ್ ಬ್ರಹ್ಮಗಿರಿ ಉಪಸ್ಥಿತರಿದ್ದರು.





