26.1 C
Udupi
Wednesday, April 22, 2026
spot_img
spot_img
HomeBlogಮೂಡ ಹಗರಣ ಸಂಬಂಧಿಸಿ ತನಿಖೆ ಮುಗಿಯವರೆಗೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಿರಿ "ಸಿದ್ದರಾಮಯ್ಯನವರಿಗೆ...

ಮೂಡ ಹಗರಣ ಸಂಬಂಧಿಸಿ ತನಿಖೆ ಮುಗಿಯವರೆಗೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಿರಿ “ಸಿದ್ದರಾಮಯ್ಯನವರಿಗೆ ಸುನಿಲ್ ಕುಮಾರ್ ಆಗ್ರಹ”

ನಿಮಗೆ ಸರಿ ಇದ್ದಾಗ ಸಂವಿಧಾನ ಒಳ್ಳೆಯದು ಆರೋಪ ಬಂದಾಗ ಸಂವಿಧಾನ ಒಳ್ಳೆಯದಲ್ಲ…!

ಮೂಡಹಗರಣ ಸಂಬಂಧಪಟ್ಟಂತೆ ತನಿಖೆಯಾಗುವರೆಗೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕೆಂದು ಶಾಸಕ.ವಿ ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.

ಆ 17 ರಂದು ಉಡುಪಿಯಲ್ಲಿ ಸುದ್ದಿಗಾರರಿಗೆ ಮಾತನಾಡಿದ ಅವರು ಕಾಂಗ್ರೆಸ್ ಇಂದು ರಾಜ್ಯಪಾಲರನ್ನು ಪ್ರಶ್ನೆ ಮಾಡುತ್ತಿದೆ, ಮುಂದೆ ನ್ಯಾಯಾಲಯದ ನಿಲುವನ್ನು ಕೂಡ ಪ್ರಶ್ನೆ ಮಾಡಬಹುದು ಎಂದಿದ್ದಾರೆ. ಸಿದ್ದರಾಮಯ್ಯನ ಮೇಲೆ ಆರೋಪ ಬಂದಾಗ ಲೋಕಾಯುಕ್ತ ತೆಗೆದು ಸಿಸಿಬಿ ರಚಿಸಿದ್ದರು ಆದರೆ ಇಂದು ರಾಜ್ಯಪಾಲರನ್ನು ಅನವಶ್ಯಕವಾಗಿ ಟೀಕೆ ಮಾಡುತ್ತಿದ್ದಾರೆ. ನಿಮಗೆ ಸರಿ ಇದ್ದಾಗ ಸಂವಿಧಾನ ಒಳ್ಳೆದು, ಆರೋಪ ಬಂದಾಗ ಸಂವಿಧಾನ ಒಳ್ಳೆಯದಲ್ಲ ಎಂಬ ಕಾಂಗ್ರೆಸ್ ನಿಲುವು ಸರಿಯಲ್ಲ ಸಿ.ಎಂ ರಾಜೀನಾಮೆ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page