32.3 C
Udupi
Friday, April 24, 2026
spot_img
spot_img
HomeBlogಕರಕರಿ ಫ್ರೆಂಡ್ಸ್ ಸೇವಾ ಬಳಗಾರ (ರಿ.) ಕರ್ನಾಟಕ,2025-26 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

ಕರಕರಿ ಫ್ರೆಂಡ್ಸ್ ಸೇವಾ ಬಳಗಾರ (ರಿ.) ಕರ್ನಾಟಕ,2025-26 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷರಾಗಿ ವಿತಿನ್ ಶೆಟ್ಟಿ ಬೈಲೂರು, ಕಾರ್ಯದರ್ಶಿಯಾಗಿ ಪ್ರಕಾಶ್ ನಾಯ್ಕ್ ದೇವಗಿರಿ, ಕೋಶಾಧಿಕಾರಿ ಭಾನುಮತಿ ಪೊದುವಾಳ್ ಕೌಡೂರು

ಕರಕರಿ ಫ್ರೆಂಡ್ಸ್ ಸೇವಾ ಬಳಗ (ರಿ) ಕರ್ನಾಟಕ ಇದರ 2025/ 2026ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಡೆದಿದ್ದು,

ಸ್ಥಾಪಕ ಅಧ್ಯಕ್ಷರು : ನವೀನ್ ಬೈಲೂರು
ಅಧ್ಯಕ್ಷರು :ವಿತಿನ್ ಶೆಟ್ಟಿ ಬೈಲೂರು

ಸ್ಥಾಪಕ ಸದಸ್ಯರು : ಶ್ರೀಮತಿ ವೀಣಾ ಎಸ್ ಭಟ್ ಪಳ್ಳಿ , ಶ್ರೀಮತಿ ಅನೀ ಸತ್ಯ ಪೂಜಾರಿ ಕಲ್ಯಾ , ಮತಿ ಜಯಶ್ರೀ ವಿಜಯ್ ಕುಮಾರ್ ಬಂಟ್ವಾಳ , ಗಂಗಾಧರ್ ಮಿತ್ರ ಇಸ್ರೇಲ್ , ಶೈಲೇಶ್ ನಾಯಕ್ ದುಬೈ , ಪ್ರಕಾಶ್ ಎಲ್ ಶೆಟ್ಟಿಗಾರ್ ದುಬೈ , ಜಗದೀಶ್ ಸುವರ್ಣ ಕುವೈಟ್ ,

ಗೌರವ ಸಲಹೆಗಾರರು- ಕೃಷ್ಣರಾಜ ಹೆಗ್ಡೆ, ಸದಾನಂದ ಸಾಲಿಯಾನ್ ಬೈಲೂರು , ಆನಂದ ಪೂಜಾರಿ ಬೈಲೂರು ,ಸತೀಶ್ ಕಾತ್ಯಾಯಿನಿ ಕಾರ್ಕಳ ,ಸುಮಿತ್ ಶೆಟ್ಟಿ ಕೌಡೂರು, ಸತೀಶ್ ಪೂಜಾರಿ ಪೊಳಲಿ, ಶ್ರೀನಿವಾಸ ಪೂಜಾರಿ, ಚೇತನ್ ಕೋಟಿಯಾನ್ ಅತ್ತೂರು, ಸದಾನಂದ ಸಾಲಿಯಾನ್ ಕೆರ್ವಾಸೆ, ಡಾ/ ಶಶಿಕಿರಣ್ ಆಚಾರ್ ಬೈಲೂರು ,

ಉಪಾಧ್ಯಕ್ಷರು- ,ಮಹೇಶ್ ಶೆಣೈ ಬೈಲೂರು , ಶಶಿಕಾಂತ್ ಪೂಜಾರಿ ಹೆರ್ಮುಂಡೆ ,ಪ್ರಸಾದ್ ಪೂಜಾರಿ ಗರಡಿ ಎರ್ಲಪಾಡಿ ,ಸೌಮ್ಯ ಶೆಟ್ಟಿ ಬೈಲೂರು,ಅಜಿತಾ ಪೊದುವಾಲ್ ಕೌಡೂರು,

ಪ್ರದಾನ ಕಾರ್ಯದರ್ಶಿಗಳು-::ಪ್ರಕಾಶ್ ನಾಯ್ಕ್ ದೇವಗಿರಿ.

ಜೊತೆ ಕಾರ್ಯದರ್ಶಿಗಳು – ಸುನಿಲ್ ಹೆಗ್ಡೆ, ಸಚಿನ್ ಪೂಜಾರಿ ಕಣಜಾರ್, ವಿಶ್ವನಾಥ್ ಪೂಜಾರಿ ಪೆರ್ಡೂರ್,

ಕೋಶಾಧಿಕಾರಿ:: ಶ್ರೀಮತಿ ಭಾನುಮತಿ ಪ್ರಕಾಶ್ ಕೌಡೂರು

ಸಂಘಟನಾ ಕಾರ್ಯದರ್ಶಿ-:: ಸುಬ್ರಹ್ಮಣ್ಯ ಬೈಲೂರು, ಅಜಿತ್ ಕಣಜಾರ್,ಮಂಜುನಾಥ್ ಬೈಲೂರು, ಸವಿನ್ ಪೂಜಾರಿ, ,ಶ್ರೀಕಾಂತ್ ಪ್ರಭು ಪಳ್ಳಿ

ಸಾಂಸ್ಕೃತಿಕ ಕಾರ್ಯದರ್ಶಿ- ವಿಜೇಶ್ ಪೂಜಾರಿ ಗೋವಿಂದೂರು ಲತೆಶ್ ಪುತ್ರನ್ ಮಂಗಳೂರು ,ದಿನೇಶ್ ಆಚಾರ್ಯ ಕಂಪನ್, ,ದಿನಕರ್ ನಂದಳಿಕೆ, ಉಮೇಶ್ ಕೋಟಿಯನ್ ವಾಮದ ಪದವು,

ಆರೋಗ್ಯ ಸಂಚಾಲಕರು:: ಹರೀಶ್ ಪೂಜಾರಿ ಬೈಲೂರು ,ರಾಜೇಶ್ ಸಪಳಿಗ ಗೋವಿಂದೂರು, ಪ್ರೀತಿ ಪ್ರಸಾದ್ ಪೂಜಾರಿ,, ಸುರೇಶ್ ಕುಮಾರ್ ದೇವಗಿರಿ

ಕ್ರೀಡಾ ಕಾರ್ಯದರ್ಶಿ- ಸಣ್ಣು ಟೀಚರ್, ,ಶಶಿಧರ ಪೂಜಾರಿ ಗೋವಿಂದೂರು, ಕಿರಣ್ ಕುಮಾರ್ ಗೋವಿಂದೂರು ಸವಿತಾ ಪೂಜಾರಿ ಗೋವಿಂದೂರು, ಮಮತಾ ಸುವರ್ಣಾ ಸೂಡ ,

ಮಾಧ್ಯಮ ಸಂಚಾಲಕರು :: ಸಂತೋಷ್ ಪೂಜಾರಿ ಅಜೆಕಾರು, ನಿತೇಶ್ ಶೆಟ್ಟಿ ಬೈಲೂರು, ಸರೋಜಿನಿ ಹೆಗ್ಡೆ ಹೊಸ್ಮಾರ್ , ನಿಶಾಂತ್ ಮುಕ್ಕ ಪಟ್ಣ

ಕಾರ್ಯಕಾರಿ ಸಮಿತಿ- ರಾಜೇಶ್ ಆಚಾರ್ಯ ಕುವೈಟ್ ,ಕಿಶೋರ್ ಕುಮಾರ್ ಕಾರ್ಕಳ ,ರವಿಕಾಂತ ಶೆಟ್ಟಿ ಪಳ್ಳಿ, ಶ್ರೀಮತಿ ಕುಶಲ ಸುವರ್ಣಾ ಬೈಲೂರು ,ದಿಲೀಪ್ ಸಾಲಿಯಾನ್ ಮುಂಬೈ, , ತಿಲಕ್ ಶೆಟ್ಟಿಗಾರ್ ಮುಂಬೈ ಗುರುಪ್ರಸಾದ್ ಪೂಜಾರಿ ಉದ್ಯಾವರ, ಅರುಣ್ ಪೂಜಾರಿ ಕಾರ್ಕಳ, ಸುಧೀ ನರಸಿಂಹ ರಾಜಪುರ ಚಿಕ್ಕಮಗಳೂರು, ಅರ್ಚನಾ ಜಗನ್ನಾಥ ದೇವಾಡಿಗ ಕಾರ್ಕಳ , ಚೇತನಾ ನಾಯಕ್ ಬೈಲೂರು,ವಿಜಯ್ ಪೂಜಾರಿ ಕಾರ್ಕಳ, ಕುಸುಮ ಹೆಪ್ಪಳ , ಆಯ್ಕೆಯಾಗಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page