32.7 C
Udupi
Sunday, March 23, 2025
spot_img
spot_img
HomeBlog🔴ತೆಳ್ಳಾರ್ : ಮರಳು ಕದ್ದು ಅಕ್ರಮ ಸಾಗಾಟ : ಪ್ರಕರಣ ದಾಖಲು

🔴ತೆಳ್ಳಾರ್ : ಮರಳು ಕದ್ದು ಅಕ್ರಮ ಸಾಗಾಟ : ಪ್ರಕರಣ ದಾಖಲು

ದುರ್ಗ ಗ್ರಾಮದ ಮಾಂಜ ಎಂಬಲ್ಲಿ ದಿನೇಶ್ ಎಂಬವರು ಕದ್ದು ತಂದ 15 ಯುನಿಟ್ ಮರಳನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ದಿನೇಶ್ ಎಂಬವರು ಈ ಅಕ್ರಮ ಸಾಗಾಟ ನಡೆಸುತ್ತಿದ್ದು, ತನ್ನ ಶೆಡ್‌ನಲ್ಲಿ ಅಕ್ರಮ ದಾಸ್ತಾನು ಮಾಡುವ ಉದ್ದೇಶದಿಂದ ಈ ಮರಳು ಸಾಗಾಟ ನಡೆಸಲಾಗಿದೆ ಎನ್ನಲಾಗಿದೆ. ದುರ್ಗ ಗ್ರಾಮದಲ್ಲಿ ರಾತ್ರಿ ವೇಳೆ ಮರಳು ಸಾಗಾಟ ದಂಧೆ ಹೆಚ್ಚಳವಾಗಿದ್ದು, ಯಾವುದೇ ಪರವಾನಿಗೆಯಿಲ್ಲದೆ ಸಾಗಾಟವಾಗಿರುವ ಕುರಿತು ಸ್ಥಳೀಯರು ಮಾಹಿತಿ ನೀಡಿದ್ದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page