27.5 C
Udupi
Friday, June 20, 2025
spot_img
spot_img
HomeBlogನಾಳೆ ಮೇ 17, ಸಾಯಂಕಾಲ 3 ಗಂಟೆಗೆ ಬಂಡಿಮಠ ಕಾರ್ಕಳದಿಂದ

ನಾಳೆ ಮೇ 17, ಸಾಯಂಕಾಲ 3 ಗಂಟೆಗೆ ಬಂಡಿಮಠ ಕಾರ್ಕಳದಿಂದ

ಕಾರ್ಕಳ ಪರ್ಪಲೆಗಿರಿ ದೈವಗಳ ಕ್ಷೇತ್ರದ ಹಸಿರು ಹೊರೆ ಕಾಣಿಕೆ ಮೆರವಣಿಗೆ

ಮೇ 17ರಂದು ಶನಿವಾರ ನಡೆಯುವ ಕಾರ್ಕಳ ಪರ್ಪಲೆ ಗಿರಿಯ ಹಸಿರು ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಕಲ್ಕುಡ, ಕಲ್ಲುರ್ಟಿ, ತೂಕತ್ತೇರಿ ದೈವಗಳ ಪಂಚ ಲೋಹದ ವಿಗ್ರಹಗಳು ಕೂಡಾ ಸಾಗಲಿದ್ದು ಕಾರ್ಕಳದ ವಿವಿಧ ಮಾರ್ಗಗಳಲ್ಲಿ ಸಂಚರಿಸಿ ಪರ್ಪಲೆ ಗಿರಿಯತ್ತ ಕೊಂಡೊಯ್ಯಲಾಗುವುದು ಎಂದು ಸಮಿತಿ ತಿಳಿಸಿದೆ.

ಸುಮಾರು 2 ಅಡಿ ಎತ್ತರದ ಪಂಚ ಲೋಹದ ಮೂರ್ತಿಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.

ಮೇ 17 ಶನಿವಾರ ಮಧ್ಯಾಹ್ನ 3 ಗಂಟೆಗೆ ನಡೆಯುವ ಹಸಿರು ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಹಸಿರು ಹೊರೆ ತುಂಬಿದ ವಾಹನಗಳು ಪ್ರತಿ ಗ್ರಾಮದಿಂದ ಭಾಗವಹಿಸಲಿವೆ. ಮಾತ್ರವಲ್ಲದೆ ಬೃಹತ್ ವಾಹನ ಜಾಥಾ ದೊಂದಿಗೆ ಈ ಮೆರವಣಿಗೆ ಸಾಗಲಿರುವುದರಿಂದ ಬೈಕು, ರಿಕ್ಷಾ ಕಾರುಗಳೊಂದಿಗೆ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಜಾಥಾದಲ್ಲಿ ಪಾಲ್ಗೊಳ್ಳಬೇಕಾಗಿ ಸಮಿತಿ ಕೋರಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page