
ಅಖಂಡ ಭಾರತ ಸಂಕಲ್ಪ ದಿನಾಚರಣೆಯ ಅಂಗವಾಗಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಕಳ ನಗರದ ವತಿಯಿಂದ ಬೃಹತ್ ಪಂಜಿನ ಮೆರವಣಿಗೆ ದಿನಾಂಕ 12-08-2024 ನೇ ಸೋಮವಾರ ಸಾಯಂಕಾಲ 7 ಗಂಟೆಗೆ ಕಾರ್ಕಳ ಬಸ್ ಸ್ಟಾಂಡ್ ನಿಂದ ಗುರುದೀಪ್ ಗಾರ್ಡನ್ ಸಾಲ್ಮರದವರೆಗೆ ನಡೆಯಲಿದೆ ನಂತರ ಧಾರ್ಮಿಕ ಸಭಾ ಕಾರ್ಯಕ್ರಮವು ಗುರುದೀಪ್ ಗಾರ್ಡನ್ ನಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ














