
ಕಾರ್ಕಳ: ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿರುವ ಸೌಹಾರ್ದ ಟ್ರೋಫಿ 2024,ಕಾರ್ಕಳ ಮತ್ತು ಮಂಗಳೂರು ವಲಯದ ಪ್ರತಿಷ್ಠಿತ ತಂಡಗಳ ಅದ್ದೂರಿ ಕ್ರಿಕೆಟ್ ಪಂದ್ಯಕೂಟ ಕಾರ್ಕಳದ ಗಾಂಧಿ ಮೈದಾನಲ್ಲಿ ದಿನಾಂಕ 7,8,14&15 ರಂದು ತೌಸೀಫ್ ಮತ್ತು ವಿಜಿತ್ ಅವರ ನೇತೃತ್ವದಲ್ಲಿ ಪಂದ್ಯಾಟ ಜರುಗಲಿದೆ.ಪಂದ್ಯಾಟದ ಆಮಂತ್ರಣ ಪತ್ರಿಕೆಯ ಬಿಡುಗಡೆಯನ್ನು ಬೋಳ ಪ್ರಶಾಂತ್ ಕಾಮತ್ ಇವರ ಅಧ್ಯಕ್ಷತೆಯಲ್ಲಿ ದಿನಾಂಕ 26ಅಕ್ಟೋಬರ್ ಮಧ್ಯಾಹ್ನ 1 ಗಂಟಗೆ ಇಂದ್ರಪ್ರಸ್ಥ ಗುರುದೀಪ್ ಗಾರ್ಡನ್ ಸಾಲ್ಮರ, ಕಾರ್ಕಳದಲ್ಲಿ ನೆರವೇರಲಿದೆ.






