
ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್ ಸಂಸ್ಥೆಯ 22ನೇ ವಾರ್ಷಿಕೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರವಿವಾರ 17.11.2024 ರಂದು ಪಟಿದಾರ್ ಭವನ್ ಎಸಿ ಹಾಲ್ ನಲ್ಲಿ ಮಧ್ಯಾಹ್ನ 3:00 ರಿಂದ ರಾತ್ರಿ 8:00 ತನಕ ಕನ್ನಡ ಜಾನಪದ ಸಮೂಹ ನೃತ್ಯ, ಕನ್ನಡ ಸಮೂಹ ಭಾವಗೀತೆ ಸ್ಪರ್ಧೆ ಹಾಗೂ ಸಂಸ್ಥೆಯ ಸದಸ್ಯರು ಮತ್ತು ಅವರ ಮಕ್ಕಳಿಂದ ವಿವಿಧ ವಿನೋದಾವಳಿಗಳು ನಡೆಯಲಿದೆ.
ಹಿರಿಯ ಪತ್ರಕರ್ತ ಕುಂಠಿನಿ ಪ್ರಕಾಶ್ ಹೆಗ್ಡೆ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಶ್ರೀ ಚಂದ್ರಶೇಖರ್ ಪೂಜಾರಿಯವರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಸುರೇಶ್ ಭಂಡಾರಿ, ಗೌರವ ಅತಿಥಿಗಳಾಗಿ ವೇಣುಗೋಪಾಲ್ ಶೆಟ್ಟಿ ಹಾಗೂ ರಮೇಶ್ ಶೆಟ್ಟಿ ಸಿದ್ದಕಟ್ಟೆ ಅವರು ಪಾಲ್ಗೊಳ್ಳಲಿದ್ದಾರೆ.
ಜ್ಯೋತಿ ಪ್ರಕಾಶ್ ಕುಂಠಿನಿ, ಸುಲೋಚನ ಜೆ.ಶೆಟ್ಟಿ, ಪ್ರಕಾಶ್ ಎಸ್ ನಾಯ್ಕ್ , ಧನಂಜಯ ಎಲ್ ಶೆಟ್ಟಿ, ಮಲ್ಲಿಕಾರ್ಜುನ ಜಿ ಬಾಲಗಾಂವ್, ಜಯರಾಮ್ ಬಿ ಹೆಗ್ಡೆ , ಕುಸುಮಾ ಡಿ. ಶೆಟ್ಟಿ, ಸುಬ್ಬಯ್ಯ ಎ ಶೆಟ್ಟಿ, ಮಂಜುನಾಥ್ ರೈ ಮತ್ತಿತರರು ಕಾರ್ಯಕ್ರಮದ ಯಶಸ್ಸಿಗೆ ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್ ಸಂಸ್ಥೆಯ 22ನೇ ವಾರ್ಷಿಕೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರವಿವಾರ 17.11.2024 ರಂದು ಪಟಿದಾರ್ ಭವನ್ ಎಸಿ ಹಾಲ್ ನಲ್ಲಿ ಮಧ್ಯಾಹ್ನ 3:00 ರಿಂದ ರಾತ್ರಿ 8:00 ತನಕ ಕನ್ನಡ ಜಾನಪದ ಸಮೂಹ ನೃತ್ಯ, ಕನ್ನಡ ಸಮೂಹ ಭಾವಗೀತೆ ಸ್ಪರ್ಧೆ ಹಾಗೂ ಸಂಸ್ಥೆಯ ಸದಸ್ಯರು ಮತ್ತು ಅವರ ಮಕ್ಕಳಿಂದ ವಿವಿಧ ವಿನೋದಾವಳಿಗಳು ನಡೆಯಲಿದೆ. ಕುಂಠಿನಿ ಪ್ರಕಾಶ್ ಹೆಗ್ಡೆ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಚಂದ್ರಶೇಖರ್ ಪೂಜಾರಿಯವರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ.
ಮುಖ್ಯ ಅತಿಥಿಯಾಗಿ ಸುರೇಶ್ ಭಂಡಾರಿ, ಗೌರವ ಅತಿಥಿಗಳಾಗಿ ವೇಣುಗೋಪಾಲ್ ಶೆಟ್ಟಿ ಹಾಗೂ ರಮೇಶ್ ಶೆಟ್ಟಿ ಸಿದ್ದಕಟ್ಟೆ ಅವರು ಪಾಲ್ಗೊಳ್ಳಲಿದ್ದಾರೆ. ಜ್ಯೋತಿ ಪ್ರಕಾಶ್ ಕುಂಠಿನಿ, ಸುಲೋಚನ ಜೆ.ಶೆಟ್ಟಿ, ಪ್ರಕಾಶ್ ಎಸ್ ನಾಯ್ಕ್ , ಧನಂಜಯ ಎಲ್ ಶೆಟ್ಟಿ, ಮಲ್ಲಿಕಾರ್ಜುನ ಜಿ ಬಾಲಗಾಂವ್, ಜಯರಾಮ್ ಬಿ ಹೆಗ್ಡೆ , ಕುಮುದ ಡಿ. ಶೆಟ್ಟಿ,ಸುಬ್ಬಯ್ಯ ಎ ಶೆಟ್ಟಿ, ಮಂಜುನಾಥ್ ರೈ ಮತ್ತಿತರರು ಕಾರ್ಯಕ್ರಮದ ಯಶಸ್ಸಿಗೆ ನೇತೃತ್ವ ವಹಿಸಿ ಶ್ರಮಿಸುತ್ತಿದ್ದಾರೆ.























































