25.3 C
Udupi
Friday, February 21, 2025
spot_img
spot_img
HomeBlogಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು ಘಟಕದ ಆಶ್ರಯದಲ್ಲಿ ಸ್ವಚ್ಛತಾ ಕಾರ್ಯಕ್ರಮ

ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು ಘಟಕದ ಆಶ್ರಯದಲ್ಲಿ ಸ್ವಚ್ಛತಾ ಕಾರ್ಯಕ್ರಮ

ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು ಘಟಕದ ಆಶ್ರಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 398 ನೇ ಜಯಂತಿಯ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮವು ಕಾರ್ಕಳ ನಗರದ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಪರಿಸರದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ನ ಜಿಲ್ಲಾಧ್ಯಕ್ಷ ಪ್ರಕಾಶ್ ರಾವ್ ಕವಡೆ, ತಾಲೂಕು ಘಟಕದ ಅಧ್ಯಕ್ಷ ಕೆ .ಬಿ.ಕೀರ್ತನ್ ಕುಮಾರ್ ಲಾಡ್, ಡಾ. ಪಲ್ಲವಿ ಕೀರ್ತನ್ ಲಾಡ್, ನಿವೃತ ಮುಖ್ಯೋಪಾಧ್ಯರಾದ ವಸಂತ್ ಎಂ, ಸ್ವಚ್ಛ ಕಾರ್ಕಳ ಬ್ರೀಗೆಡ್ ನ ಫೇಲಿಕ್ಸ್ ವಾಸ್ , ನಿಖಿಲ್ ರಾವ್, ಪವನ್ ರಾವ್,ಬಾಲಾಜಿ ರಾವ್, ಸತೀಶ್ ರಾವ್, ದಿನೇಶ್ ರಾವ್, ಸುಧಾಕರ್ ಕೋಟ್ಯಾನ್, ನಾಗೇಶ್ ರಾವ್, ಪ್ರಶಾಂತ್ ರಾವ್ ಕವಡೆ, ಸನತ್ ರಾವ್, ಕಿಯಾನ್ ರಾವ್, ಉಮೇಶ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page