26.3 C
Udupi
Monday, April 13, 2026
spot_img
spot_img
HomeBlog"ಪರಶುರಾಮ ಥೀಂ ಪಾರ್ಕ್ ವಿವಾದವನ್ನು ಹಿಂದುತ್ವ , ಧಾರ್ಮಿಕ ವಿಚಾರದಲ್ಲಿ ಎಳೆದು ತರುವುದು ಸರಿಯಲ್ಲ"

“ಪರಶುರಾಮ ಥೀಂ ಪಾರ್ಕ್ ವಿವಾದವನ್ನು ಹಿಂದುತ್ವ , ಧಾರ್ಮಿಕ ವಿಚಾರದಲ್ಲಿ ಎಳೆದು ತರುವುದು ಸರಿಯಲ್ಲ”

ರಾಜಕೀಯ ಕಾರಣಕ್ಕಾಗಿ ಮಹತ್ವಾಕಾಂಕ್ಷಿ ಯೋಜನೆಯೊಂದು ದಿಕ್ಕು ತಪ್ಪುತ್ತಿದೆ

-ಸುನಿಲ್.ಕೆ.ಆರ್ ವಿಶ್ವಹಿಂದೂ ಪರಿಷದ್ ಪ್ರಮುಖ್

ಪರಶುರಾಮ ಥೀಂ ಪಾರ್ಕ್ ನ ಕುರಿತು ಕಳೆದ ಒಂದೂವರೆ ವರ್ಷದಲ್ಲಿ ತನಿಖೆ ನಡೆಸಿದರು ಸತ್ಯ ಬಹಿರಂಗ ಪಡಿಸಲು ಸಾಧ್ಯವಾಗಿಲ್ಲ. ಪ್ರವಾಸೋದ್ಯಮ ದೃಷ್ಟಿಯಿಂದ ರೂಪುಗೊಂಡಿರುವಂತಹ ಪರಶುರಾಮ ಥೀಮ್ ಪಾರ್ಕನ್ನು ಹಿಂದುತ್ವದ ಧಾರ್ಮಿಕ ವಿಚಾರದಲ್ಲಿ ಎಳೆದು ತರುವುದು ಸರಿಯಲ್ಲ. ಪರಶುರಾಮ ಥೀಮ್ ಪಾರ್ಕ್ ಮೂಲಕ ಬೈಲೂರು ಪ್ರವಾಸಿ ತಾಣವಾಗಿ ಪ್ರಸಿದ್ಧಿ ತಂದು ಕಾರ್ಕಳಕ್ಕೆ ಒಂದು ಮುಕುಟಪ್ರಾಯವಾಗಬೇಕಿತ್ತು. ಅತ್ಯಂತ ಸುಂದರ ಪರಿಸರದಲ್ಲಿ ಥೀಮ್ ಪಾರ್ಕ್ ನಿರ್ಮಾಣದೊಂದಿಗೆ ಎಲ್ಲೆಡೆಯಿಂದ ಪ್ರವಾಸಿಗರನ್ನು ಆಕರ್ಷಿಸಬೇಕಿತ್ತು.

ಆದರೆ, ರಾಜಕೀಯ ಕಾರಣಕ್ಕಾಗಿ ಮಹತ್ವಾಕಾಂಕ್ಷಿ ಯೋಜನೆಯೊಂದು ದಿಕ್ಕು ತಪ್ಪುತ್ತಿದೆ ಸ್ಥಗಿತಗೊಂಡ ಪರಶುರಾಮ ಥೀಂ ಪಾರ್ಕ್ ಕಾಮಗಾರಿಯನ್ನು ಆದಷ್ಟು ಶೀಘ್ರಪೂರ್ಣಗೊಳಿಸಿ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿಸಿ ಕಾರ್ಕಳದ ಗರಿಮೆಯನ್ನ ನಾಡಿನಾದ್ಯಂತ ಪಸರಿಸೋಣ ಎಂದು ವಿಶ್ವಹಿಂದೂ ಪರಿಷದ್ ಪ್ರಮುಖರಾದ ಸುನಿಲ್ ಕೆ ಆರ್ ತಿಳಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page