27.8 C
Udupi
Monday, December 29, 2025
spot_img
spot_img
HomeBlogವಿಶ್ವ ದರ್ಶನ ಸಾಹಿತ್ಯ ಸಮ್ಮೇಳನದಲ್ಲಿ ರಂಗಭೂಮಿ ಕಲಾವಿದ ವಿ ಆರ್ ಸತೀಶ್ ಆಚಾರ್ಯ ವರಂಗ ಇವರಿಗೆ...

ವಿಶ್ವ ದರ್ಶನ ಸಾಹಿತ್ಯ ಸಮ್ಮೇಳನದಲ್ಲಿ ರಂಗಭೂಮಿ ಕಲಾವಿದ ವಿ ಆರ್ ಸತೀಶ್ ಆಚಾರ್ಯ ವರಂಗ ಇವರಿಗೆ “ರಂಗಭೂಮಿ ಕಲಾರತ್ನ ರಾಷ್ಟ್ರೀಯ ಪ್ರಶಸ್ತಿ”

ಡಿಸೆಂಬರ್ 27 ರಂದು ದಾವಣಗೆರೆಯಲ್ಲಿ ಎಸ್ ಎಸ್ ಪಾಟೀಲ್ ಹುಬ್ಬಳ್ಳಿ ಇವರ ಸಾರಥ್ಯದಲ್ಲಿ ನಡೆದ ವಿಶ್ವ ದರ್ಶನ, ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ,ರಂಗಭೂಮಿ ಕಲಾವಿದ ವಿ ಆರ್ ಸತೀಶ್ ಆಚಾರ್ಯ ವರಂಗ ಹೆಬ್ರಿ ಇವರಿಗೆ ರಂಗ ಭೂಮಿ, ಕಲಾರತ್ನ ರಾಷ್ಟ್ರೀಯ ( ನ್ಯಾಷನಲ್ ಅವಾರ್ಡ್) ಪ್ರಶಸ್ತಿ ಲಭಿಸಿರುತ್ತದೆ.ತುಳು ನಾಟಕ ನಟನೆ,ರಚನೆ, ನಿರ್ದೇಶನ, ಸಾಹಿತ್ಯ, ಕವಿ ಗೋಷ್ಠಿ, ಯಕ್ಷಗಾನ, ಸಿನಿಮಾ ಕ್ಷೇತ್ರದ ಕಲಾವಿದರಾಗಿದ್ದಾರೆ.


ಈ ಕಾರ್ಯಕ್ರಮಕ್ಕೆ ಹರ ಗುರು, ಶರಣರು ಆಶೀರ್ವದಿಸಿದರು
ಹಾಗೂ ಹಲವಾರು ಗಣ್ಯರು ಭಾಗವಹಿಸಿ ಎಸ್ ಎಸ್ ಪಾಟೀಲ್ ಸಂಪಾದಕರು, ವಿಶ್ವ ದರ್ಶನ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ದೊಂದಿಗೆ, ಇವರು ಹಲವಾರು ಸಾಧಕರಿಗೆ, ಗೌರವಿಸಿ ಸನ್ಮಾನಿಸಿ ಶುಭ ಹಾರೈಸಿದರು

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page