27 C
Udupi
Friday, March 14, 2025
spot_img
spot_img
HomeBlogಮಿಯ್ಯಾರ್: ಹಂದಿ ಸಾಕಾಣಿಕ ಘಟಕದಿಂದ ಗ್ರಾಮಸ್ಥರಿಗೆ ತೊಂದರೆ ; ಪ್ರತಿಭಟನೆಯ ಎಚ್ಚರಿಕೆ

ಮಿಯ್ಯಾರ್: ಹಂದಿ ಸಾಕಾಣಿಕ ಘಟಕದಿಂದ ಗ್ರಾಮಸ್ಥರಿಗೆ ತೊಂದರೆ ; ಪ್ರತಿಭಟನೆಯ ಎಚ್ಚರಿಕೆ

ಮಿಯ್ಯಾರಿನ ಪೊಸರು ಗುಡ್ಡೆ ಎಂಬಲ್ಲಿ ಗ್ರಾಮ ಪಂಚಾಯತ್ ಸದಸ್ಯರೋರ್ವರು ಹಂದಿ ಸಾಕಾಣಿಕೆ ನಡೆಸುತ್ತಿದು. ಈ ಹಂದಿ ಸಾಕಾಣಿಕ ಘಟಕದಿಂದ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.ಈ ಫಾರ್ಮ್ ನಿಂದ ಹೊರಕ್ಕೆ ಬರುವ ಮಲಿನವಾದ ನೀರು ಹಾಗೂ ದುರ್ವಾಸನೆ ಈ ಪ್ರದೇಶವನ್ನು ಸಂಪೂರ್ಣ ವಾಸನಾಯುಕ್ತ ಪ್ರದೇಶವನ್ನಾಗಿ ಮಾಡಿದೆ.ಈ ಮಲಿನ ನೀರು ಹತ್ತಿರದ ಮನೆಗಳ ಬಾವಿಗೆ ಸೇರಿ ಬಾವಿ ನೀರು ಕೂಡಾ ಮಲಿನ ಆಗಿದೆ ಎಂದು ತಿಳಿದು ಬಂದಿದೆ.

ಗ್ರಾಮ ಪಂಚಾಯತ್ ಗೆ ದೂರು: ಈ ಮಾಲಿನ್ಯವನ್ನು ಕಂಡು ರೋಸಿ ಹೋದ ಸ್ಥಳೀಯರು ಮಿಯ್ಯಾರು ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page