
ಇಂದು ಡೆನ್ನಾನ ತುಳು ಹಾಸ್ಯಮಯ ನಾಟಕ ಕುಕ್ಕೆಹಳ್ಳಿಯಲ್ಲಿ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕುಕ್ಕೆಹಳ್ಳಿ ಬ್ರಹ್ಮರಥ ನಿರ್ಮಾಣ ಹಾಗೂ ಅಷ್ಟಬಂಧ ಬ್ರಾಹ್ಮಕಲಶ ದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಇಂದು ರಾತ್ರಿ 8.00 ಕ್ಕೆ ಡೆನ್ನಾನ ಕಲಾವಿದರು ಕಾರ್ಕಳ ಇವರಿಂದ ತುಳು ಹಾಸ್ಯಮಯ ನಾಟಕ ಡೆನ್ನಾನ ಪ್ರದರ್ಶನಗೊಳ್ಳಲಿದೆ.




