
ಆದರ್ಶ ಗ್ರಾಮಾಭಿವೃದ್ಧಿ & ಸೇವಾ ಸಂಸ್ಥೆ ಮೂಡಬಿದಿರೆ ಇದರ ರಜತ ಮಹೋತ್ಸವ ಹಾಗೂ ವಿಶ್ವ ವಿಕಲಚೇತನರ ದಿನಾಚರಣೆಯ ಕಾರ್ಯಕ್ರಮ.
ಕಾರ್ಯಕ್ರಮದಲ್ಲಿ ವಿಜೇತ ವಿಶೇಷ ಶಾಲಾ ಮಕ್ಕಳು ಭಾಗವಹಿಸಿ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಗಳಿಸಿದರು.
ವಿಕಲಚೇತನರ ಹಕ್ಕುಗಳು ಮತ್ತು ಪುನರ್ವಸತಿಗೆ ಸಂಬಂಧಿಸಿದ ಜಾಥಾ ಬ್ಯಾನರ್ ಸ್ಪರ್ಧೆಯಲ್ಲಿ 3 ವಿದ್ಯಾರ್ಥಿಗಳು ಭಾಗವಹಿಸಿ, ಕಿಶೋರ್ ದ್ವಿತೀಯ ಸ್ಥಾನ,ಹಾಗೂ ಪ್ರತಿಜ್ಞಾ 6ನೇ ಸ್ಥಾನ ಮಾನಸ 7ನೇ ಸ್ಥಾನ ಸಮಾಧಾನಕರ ಬಹುಮಾನ ಗಳಿಸಿದರು.
ರಂಗೋಲಿ ಸ್ಪರ್ಧೆಯಲ್ಲಿ ಅಕ್ಷಯ್,ಅನಿಶ್, ಅಶ್ವಿನಿ ಭಾಗವಹಿಸಿ ತೃತೀಯ ಸ್ಥಾನ ಗಳಿಸಿರುತ್ತಾರೆ.





