
ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ದಿನಾಂಕ 07/02/2025 ರಂದು ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಆರ್.ಕಾಮತ್ ಹಾಗೂ ಉಪಪ್ರಾಂಶುಪಾಲರಾದ ಶ್ರೀಮತಿ ಸುಜಾತ.ಕೆ ಮತ್ತು ಪ್ರೌಢಶಾಲಾ ಸಂಯೋಜಕರಾದ ಶ್ರೀಮತಿ ಶ್ರೀಶ ಅಧಿಕಾರಿಯವರು 10ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಪ್ರೇರಣಾದಾಯಕ ಪೂರ್ವ – ತಯಾರಿ ,ನಾಯಕತ್ವ,ಭವಿಷ್ಯದ ಸಿದ್ಧತೆ, ವಿದ್ಯಾರ್ಥಿ ಸಫಲತೆ ಕುರಿತು ಸಮಾಲೋಚನೆ ನಡೆಸಿ ಮಾರ್ಗದರ್ಶನ ನೀಡಿದರು.
