23.5 C
Udupi
Saturday, December 27, 2025
spot_img
spot_img
HomeBlogಕಾರ್ಕಳ ಕ್ರೀಸ್ತ ರಾಯ ಚರ್ಚ್ ನಲ್ಲಿ ನೀರು ಇಂಗುವಿಕೆ ಮಾಹಿತಿ ಮತ್ತು ಗಿಡಗಳ ವಿತರಣೆ ಕಾರ್ಯಕ್ರಮ

ಕಾರ್ಕಳ ಕ್ರೀಸ್ತ ರಾಯ ಚರ್ಚ್ ನಲ್ಲಿ ನೀರು ಇಂಗುವಿಕೆ ಮಾಹಿತಿ ಮತ್ತು ಗಿಡಗಳ ವಿತರಣೆ ಕಾರ್ಯಕ್ರಮ


ಕಥೊಲಿಕ್ ಸಭಾ ಕಾಕ೯ಳ ಟೌನ್ ಘಟಕ ಮತ್ತು ಪರಿಸರ ಆಯೋಗ ಆಶ್ರಯದಲ್ಲಿ ನೀರು ಇಂಗುವಿಕೆ ಮಾಹಿತಿ ಹಾಗೂ ಗಿಡಗಳು ವಿತರಣೆ ಕಾಯ೯ಕ್ರಮ ಇರಿಸಿದ್ದರು.
ಕಾಕ೯ಳ ಟೌನ್ ಘಟಕದ ಆಧ್ಯಾತ್ಮಿಕ ನಿದೇ೯ಶಕರಾದ ಅತೀ ವಂದನೀಯ ಫಾ|ಕ್ಲೆಮೆಂಟ್ ಮಸ್ಕರೇನ್ಹಾಸ್ ಮುಖ್ಯ ಅತಿಥಿಗಳಾಗಿ ಹಾಜಾರಿದ್ದು ದೀಪ ಬೆಳಗಿಸಿ ಕಾಯ೯ಕ್ರಮ ಉದ್ಘಾಟಿಸಿ ತನ್ನ ಸಂದೇಶ ನೀಡಿದರು, ಕಾಯ೯ಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ವಿನುಪ್ ಡಿ’ಸೋಜ ಮಿಯಾರ್ ಹಾಜಾರಿದ್ದರು. ಕಥೊಲಿಕ್ ಸಭಾ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಒಲಿವಿಯಾ ಡಿ’ಮೆಲ್ಲೊರು ಸ್ವಾಗತ್ತಿಸಿದರು.


ವೇದಿಕೆಯಲ್ಲಿ ಚಚ್೯ ಮಂಡಳಿ ಉಪಾಧ್ಯಕ್ಷರಾದ ಮಾನ್ಯ ನೇವಿಲ್ ಡಿ’ಸಿಲ್ವ, ಕಾಯ೯ದಶಿ೯ ವಿನಿತಾ ಡಿ’ಮೆಲ್ಲೊ, ಇಪ್ಪತ್ತು ಆಯೋಗದ ಸಂಯೋಜಕ ಆಂಟನಿ ಆರಾನ್ಹ, ಪರಿಸರ ಆಯೋಗದ ಸಂಚಾಲಕ ಡೇನೀಸ್ ತಾವ್ರೊ, ಕಾಯ೯ಕ್ರಮದ ಸಂಚಾಲಕ ಜೊಕಿಂ ಮೈಕಲ್ ಪಿಂಟೋ, ಕಥೊಲಿಕ್ ಸಭಾ ಹುದ್ದೆದಾರರು ಹಾಗೂ ಸದಸ್ಯರು ಹಜಾರಿದ್ದರು.
ಕಾಯ೯ದಶಿ೯ ಎಲ್ಸಿ ಡಿ’ಸೋಜಾರು ಧನ್ಯವಾದಿಸಿದರು. ಸಹ ಕಾಯ೯ದಶಿ೯ ಮೆಟಿಲ್ಡಾ ಲಸ್ರಾದೊ ಇವರು ಕಾಯ೯ ನಿವಾ೯ಹಣೆ ಮಾಡಿದರು. ಸಮಾಜ ಸೇವಕ ಮಾನ್ಯ ಶ್ರೀ ಹೆನ್ರಿ ಸಾಂತ್ಮಯೊರ್ ಇವರು ಸಹಕರಿಸಿದರು.

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page