
ತುಳು ರಾಜ್ಯೊ ದ ಪೊರ್ಲೈಸಿರ ಕಾರ್ಯಕ್ರಮ ದ ಅಂಗವಾಗಿ
ಜೈ ತುಳು ನಾಡು(ರಿ) ಕುಡ್ಲ ಇವರು ಆಯೋಜಿಸಿದ”ಎನ್ನ ತುಳು ನಾಡು “ವಿಷಯದ ಕುರಿತ ರಾಜ್ಯ ಮಟ್ಟದ ತುಳು ಭಾಷಣ ಸ್ಪರ್ಧೆ ಯಲ್ಲಿ
ಕುಮಾರಿ ಸ್ವೀಕೃತಿ ಕುಲಾಲ್ ಪದವು ಹಾಗೂ ಕುಮಾರಿ ಮನಸ್ವಿ ಕುಲಾಲ್ ಪದವು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದಿರುತ್ತಾರೆ.




















